Flag of Indiaसत्यमेव जयते
BAD INDIA KARNATAKA

हरपनहल्ली किसान संघ ने सूखा प्रभावित क्षेत्र की मांग की

ಹರಪನಹಳ್ಳಿ: ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ಸಂಪೂರ್ಣ ನೆಲಕಚ್ಚಿದ್ದು, ತಕ್ಷಣವೇ ಬರಗಾಲ ತಾಲ್ಲೂಕು ಘೋಷಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ಸೋಮವಾರ ತಾಲ್ಲೂಕು ಆಡಳಿತ ಸೌಧದಲ್ಲಿ ತಹಶೀಲ್ದಾರ್ ನಟರಾಜ್ ಅವರಿಗೆ ಮನವಿ ಸಲ್ಲಿಸಿದರು.

ಪ್ರಜಾವಾಣಿ Tue, 28 Jul 2026 01:07
ಪ್ರಜಾವಾಣಿ पर मूल खबर पढ़ें ↗