BAD
POLITICS
KARNATAKA
Govinda Karjol slams govt for delay in implementing guarantee scheme

ಶಹಾಪುರ: ‘ರಾಜ್ಯ ಕಾಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆ ಜಪ ಮಾಡಿಕೊಳ್ಳುತ್ತಾ ಮೂರು ವರ್ಷ ಕಾಲಹರಣ ಮಾಡಿದೆ. ಬಿಜೆಪಿ ಪಕ್ಷದ ಕಾರ್ಯಕರ್ತರು ಭಿನ್ನಾಭಿಪ್ರಾಯವನ್ನು ಬದಿಗೊತ್ತಿ ಕಾಂಗ್ರೆಸ್ನ ದುರಾಡಳಿತ ಬಗ್ಗೆ ಗ್ರಾಮೀಣ ಪ್ರದೇಶದ ಜನತೆಗೆ ಅರಿವು ಮೂಡಿಸಬೇಕು. ಮತ್ತೆ ನಾವು ಹೋರಾಟದ ಹಾದಿಯ ಮೂಲಕ
Read the original at ಪ್ರಜಾವಾಣಿ ↗