GOOD
INDIA
KARNATAKA
Good news for transport commuters in the state: Bhairathi Suresh instructs to purchase 4,500 new buses

ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ಬಳಿಕ ನಾಲ್ಕು ಸಾರಿಗೆ ಸಂಸ್ಥೆಗಳ ಬಸ್ಗಳಲ್ಲಿ ಪ್ರತಿದಿನ ಕೋಟ್ಯಂತರ ಪ್ರಯಾಣಿಕರು ಸಂಚರಿಸುತ್ತಿದ್ದು, ತೀವ್ರ ಜನಸಂದಣಿ ಉಂಟಾಗುತ್ತಿದೆ. ಈ ನಡುವೆ ನಾಲ್ಕೂ ಸಾರಿಗೆ ನಿಗಮಗಳಿಂದ ಈ ವರ್ಷ ಬರೋಬ್ಬರಿ 6,000 ಹಳೆಯ ಬಸ್ಗಳು ಗುಜರಿ ಸೇರಲಿವೆ. ಹೀಗಾಗಿ ಸಾರಿಗೆ
Read the original at TV9 ಕನ್ನಡ ↗