UGLY
INDIA
KARNATAKA
Girl's death: Wrongdoers will be punished, says SP Nikhil B.

ಶಿಕಾರಿಪುರ: ‘ವರ್ಷದ ನಂತರ ವರದಿಯಾಗಿರುವ ಬಾಲಕಿಯನ್ನು ಸಾಯಿಸಿ ದೇಹ ವಿಲೇವಾರಿ ಮಾಡಿರುವ ಘಟನೆ ಮಾನವೀಯ ಸಮಾಜ ತಲೆತಗ್ಗಿಸುವಂತಹದ್ದು. ಆರೋಪಿಗಳ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ತಪ್ಪು ಮಾಡಿದವರಿಗೆ ಖಂಡಿತ ಶಿಕ್ಷೆ ಆಗಲಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಹೇಳಿದರು.
Read the original at ಪ್ರಜಾವಾಣಿ ↗