Flag of Indiaसत्यमेव जयते
UGLY INDIA KARNATAKA

Gauribidanur constable killed in accident

ಗೌರಿಬಿದನೂರು: ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೆಬಲ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಕಾದಲವೇಣಿ ಗ್ರಾಮದ ಲೋಕೇಶ್ (49) ಸೋಮವಾರ ತಡರಾತ್ರಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಪ್ರಜಾವಾಣಿ Wed, 29 Jul 2026 01:11
Read the original at ಪ್ರಜಾವಾಣಿ ↗