GOOD
INDIA
KARNATAKA
In Kadur, Suri Srinivas said that folklore is the basic culture.

ಕಡೂರು: ಜಾನಪದ ಸಂಸ್ಕೃತಿ ಎಂಬುದು ನಮ್ಮ ಸಂಸ್ಕೃತಿಗೆ ತಾಯಿಬೇರಿದ್ದಂತೆ, ಅದರ ಹೊರತಾದ ಯಾವುದೇ ಸಂಸ್ಕೃತಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.
Read the original at ಪ್ರಜಾವಾಣಿ ↗