GOOD
INDIA
KARNATAKA
Kannada Sahitya Parishat organises poets meet at Chintamani

ಚಿಂತಾಮಣಿ: ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದಿಂದ ಇದೇ 20ರಂದು ಸಂಜೆ 6 ಗಂಟೆಗೆ ನಗರದ ವೆಂಕಟಗಿರಿ ಕೋಟೆ ಮುಖ್ಯ ರಸ್ತೆಯಲ್ಲಿರುವ ಸ್ಮಿತಾ ವಾಣಿ ಸೀತಮ್ಮ ಮತ್ತು ಮಿಲ್ಟ್ರಿ ಕೃಷ್ಣಪ್ಪ ದಂಪತಿ ನಿವಾಸದಲ್ಲಿ ಮನೆಗೊಂದು ಕವಿಗೋಷ್ಠಿ ಆಯೋಜಿಸಲಾಗಿದೆ.
Read the original at ಪ್ರಜಾವಾಣಿ ↗