Flag of Indiaसत्यमेव जयते
UGLY INDIA KARNATAKA

Protest against atrocities on Dalits in Mandya

ಮಂಡ್ಯ: ನಾಗಮಂಗಲ ತಾಲ್ಲೂಕಿನ ಕಬ್ಬಿನಕೆರೆ ಗ್ರಾಮದ ದಲಿತ ಸಮುದಾಯದ ಕುಟುಂಬಗಳ ಮೇಲೆ ದೌರ್ಜನ್ಯ ನಡೆಸಿ ಅವರ ಜಮೀನಿಗೆ ಹೋಗಲು ತೊಂದರೆ ಕೊಡುತ್ತಿರುವ ಸವರ್ಣೀಯರ ಹಾಗೂ ದಲಿತ ಕುಟುಂಬಗಳ ಮೇಲೆ ಪ್ರತಿ ದೂರು ದಾಖಲಿಸಿಕೊಂಡು ತೊಂದರೆ ನೀಡಿದ ಪೊಲೀಸ್‌ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆಆ

ಪ್ರಜಾವಾಣಿ Fri, 19 Jun 2026 00:57
Read the original at ಪ್ರಜಾವಾಣಿ ↗