Flag of Indiaसत्यमेव जयते
BAD INDIA KARNATAKA

किसान चाहते हैं कि गजेंद्रगढ़ तालुक को सूखा प्रभावित घोषित किया जाए

ಗಜೇಂದ್ರಗಡ: ತಾಲ್ಲೂಕನ್ನು ಬರಪೀಡಿತ ಪ್ರದೇಶ ಎಂದು ಅಧೀಕೃತವಾಗಿ ಘೋಷಿಸಿ, ರೈತರಿಗೆ ಬೆಳೆಹಾನಿ ಪರಿಹಾರ ಹಾಗೂ ನೆರವು ಒದಗಿಸಬೇಕೆಂದು ಒತ್ತಾಯಿಸಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ತಹಶೀಲ್ದಾರ್‌ ಕಿರಣಕುಮಾರ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು.

ಪ್ರಜಾವಾಣಿ Wed, 29 Jul 2026 01:01
ಪ್ರಜಾವಾಣಿ पर मूल खबर पढ़ें ↗