CRISIS
POLITICS
KARNATAKA
Farmers' union Hasiru Sene demands declaration of drought-hit district

ಹೊಸಪೇಟೆ (ವಿಜಯನಗರ): ಮುಂಗಾರು ಕೈಕೊಟ್ಟು ವ್ಯಾಪಕ ಬರಗಾಲ ವ್ಯಾಪಿಸಿರುವ ಕಾರಣ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂಬುದಾಗಿ ಘೋಷಿಸಬೇಕು ಹಾಗೂ ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ (ಕಾರ್ತಿಕ್ ಬಣ) ಒತ್ತಾಯಿಸಿದೆ.
Read the original at ಪ್ರಜಾವಾಣಿ ↗