Flag of Indiaसत्यमेव जयते
BAD INDIA KARNATAKA

Farmers' union demands Jagalur to be declared drought-hit

ಜಗಳೂರು: ತಾಲ್ಲೂಕು ಸತತ ಮಳೆ ವೈಫಲ್ಯದಿಂದ ನಲುಗಿದ್ದು, ಶಾಶ್ವತ ಬರಪೀಡಿತ ಪ್ರದೇಶ ಎಂದು ಘೋಷಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್ )ಬಣದಿಂದ ಮಂಗಳವಾರ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ರವಾನಿಸಲಾಯಿತು.

ಪ್ರಜಾವಾಣಿ Thu, 02 Jul 2026 00:55
Read the original at ಪ್ರಜಾವಾಣಿ ↗