BAD
INDIA
KARNATAKA
गुंडलुपेट तालाबों को भरने के लिए किसानों का विरोध प्रदर्शन

ಗುಂಡ್ಲುಪೇಟೆ: ಜಿಲ್ಲೆಯ 3ನೇ ಹಂತದ ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ತಾಲ್ಲೂಕಿನ ಹುತ್ತೂರು ಕೆರೆ ಪಂಪ್ ಹೌಸ್ ಬಳಿ ರೈತರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಮಂಗಳವಾರ ಅಹೋರಾತ್ರಿ ಧರಣಿ ನಡೆಸಿದರು
ಪ್ರಜಾವಾಣಿ पर मूल खबर पढ़ें ↗