Flag of Indiaसत्यमेव जयते
BAD INDIA KARNATAKA

ಬಹದ್ದೂರುಗಟ್ಟ ಕೆರೆಗೆ ನೀರು ಹರಿಸಲು ಆಗ್ರಹಿಸಿ ಭರಮಸಾಗರದಲ್ಲಿ ರೈತರ ಪ್ರತಿಭಟನೆ

ಸಿರಿಗೆರೆ: ಹರಿಹರ ಸಮೀಪದ ತುಂಗಭದ್ರಾ ನದಿಯಿಂದ ಸಾಕಷ್ಟು ನೀರು ಭರಮಸಾಗರದ ಭರಮಣ್ಣ ನಾಯಕನ ಕೆರೆಗೆ ಬರುತ್ತಿದ್ದರೂ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಯೋಜನಾ ವ್ಯಾಪ್ತಿಯ ಬಹದ್ದೂರುಗಟ್ಟ ಗ್ರಾಮದ ಕೆರೆಗೆ ನೀರು ಬರುತ್ತಿಲ್ಲ ಎಂದು ಆರೋಪಿಸಿ ಗ್ರಾಮದ ರೈತರು ಭರಮಸಾಗರ ಕೆರೆಯ

ಪ್ರಜಾವಾಣಿ Thu, 16 Jul 2026 00:57
Read the original at ಪ್ರಜಾವಾಣಿ ↗