Flag of Indiaसत्यमेव जयते
BAD INDIA KARNATAKA

Farmers stage protest to declare Channagiri taluk drought-hit

ಚನ್ನಗಿರಿ: ‘ತಾಲ್ಲೂಕಿನಲ್ಲಿ ಮಳೆ ಕೊರತೆಯಾಗಿದ್ದು, ಇದುವರೆಗೂ ಶೇ 15ರಿಂದ ಶೇ 20ರಷ್ಟು ಮಾತ್ರ ಬಿತ್ತನೆ ನಡೆದಿದೆ. ಆದ್ದರಿಂದ ತಕ್ಷಣವೇ ತಾಲ್ಲೂಕನ್ನು ಬರ ಪೀಡಿತವೆಂದು ಘೋಷಿಸಬೇಕು’ ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ)ಯಿಂದ ಗುರುವಾರ ಪ್

ಪ್ರಜಾವಾಣಿ Fri, 17 Jul 2026 00:58
Read the original at ಪ್ರಜಾವಾಣಿ ↗