Flag of Indiaसत्यमेव जयते
BAD INDIA KARNATAKA

Farmers stage protest in Ramanagara

ಬಿಡದಿ: ಬೆಂಗಳೂರು ದಕ್ಷಿಣ ಜಿಲ್ಲೆಯ ಬೈರಮಂಗಲ ಮತ್ತು ಕಂಚಿಗಾರನಹಳ್ಳಿ ವ್ಯಾಪ್ತಿಯ ಗ್ರಾಮಗಳ ರೈತರು ಭೂಸ್ವಾಧೀನ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆ ಶೀಘ್ರವೇ 500 ದಿನಕ್ಕೆ ಕಾಲಿಡಲಿದೆ. ಆದರೆ, ಸಮಸ್ಯೆ ಮಾತ್ರ ಬಗೆಹರಿಯದೇ ಕಂಗ್ಗಟಾಗಿಯೇ ಉಳಿದಿದೆ ಎಂದು ಕೆಲ ರೈತರು ಅಸಮಾಧಾನ ವ್ಯಕ್ತಪಡಿಸಿದ

ಪ್ರಜಾವಾಣಿ 2 newsrooms Fri, 10 Jul 2026 00:58
Read the original at ಪ್ರಜಾವಾಣಿ ↗

Also reported by 1 other newsroom