BAD
INDIA
KARNATAKA
Farmers stage protest for crop insurance

ಶಿಗ್ಗಾವಿ: ಸೋಯಾಬಿನ್ ಬೆಳೆ ವಿಮೆ ಹಣ ತುಂಬಿದ ರೈತರಿಗೆ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ತಾಲ್ಲೂಕಿನ ನೊಂದ ರೈತ ಪಡೆಯಿಂದ ಕೃಷಿ ಇಲಾಖೆ ಕಚೇರಿಗೆ ಬೀಗ ಹಾಕಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
Read the original at ಪ್ರಜಾವಾಣಿ ↗