PROBLEM
POLITICS
KARNATAKA
Farmers stage protest demanding loan waiver

ಹಿರೇಕೆರೂರ: ಅನಾವೃಷ್ಟಿಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಹಾವೇರಿಯನ್ನು ಬರ ಪೀಡಿತ ಜಿಲ್ಲೆಯೆಂದು ಘೋಷಿಸಿ, ರೈತರ ಕೃಷಿ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಶುಕ್ರವಾರ ತಹಶೀಲ್ದಾರ್ ಹಾಗೂ ಕೃಷಿ ನಿರ್ದೇಶಕ ಅವರಿಗೆ ಮನವಿ ಸಲ್ಲಿಸಿದರು
Read the original at ಪ್ರಜಾವಾಣಿ ↗