Flag of Indiaसत्यमेव जयते
PROBLEM POLITICS KARNATAKA

Farmers spend the day dreaming of a GESCOM Sub-Division Office

ವಡಗೇರಾ: ಒಂದು ಕಡೆ ಮಳೆಯ ಅಭಾವ ಇನ್ನೊಂದೆಡೆ ವಿದ್ಯುತ್ ಕಣ್ಣಾಮುಚ್ಚಾಲೆ ಮಗದೊಂದು ಕಡೆ ಜೆಸ್ಕಾಂ ಉಪವಿಭಾಗದ ಕಚೇರಿಯ ಕನಸಿನೊಂದಿಗೆ ತಾಲ್ಲೂಕು ವ್ಯಾಪ್ತಿಯ ರೈತರು ಭತ್ತವನ್ನು ನಾಟಿ ಮಾಡದೆ ಆಕಾಶದ ಕಡೆ ಒಮ್ಮೆ, ವಿದ್ಯುತ್ ಬಲ್ಬ್‌ಗಳನ್ನೊಮ್ಮೆ ಹಾಗೂ ಜೆಸ್ಕಾಂ ಇಲಾಖೆಯ ನಾಮಫಲಕದ ಕಡೆಗೊಮ್ಮೆ ನೋಡು

ಪ್ರಜಾವಾಣಿ Sun, 12 Jul 2026 00:53 DEVELOPING
Read the original at ಪ್ರಜಾವಾಣಿ ↗