BAD
INDIA
KARNATAKA
Farmers protest power cuts

ಹೂವಿನಹಡಗಲಿ: ಕೃಷಿ ಪಂಪ್ಸೆಟ್ಗಳಿಗೆ ಸಮರ್ಪಕ ವಿದ್ಯುತ್ ನೀಡದೇ ಪದೇ ಪದೇ ಕಡಿತಗೊಳಿಸಲಾಗುತ್ತದೆ. ಇದರಿಂದ ಬೆಳೆಗಳೆಲ್ಲ ಒಣಗಿ ರೈತರು ನಷ್ಟ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಮಕರಬ್ಬಿ ಗ್ರಾಮದ ರೈತರು ಗಿರಿಯಾಪುರ ಮಠ ವಿದ್ಯುತ್ ವಿತರಣಾ ಕೇಂದ್ರಕ್ಕೆ ಸೋಮವಾರ ಮುತ್ತಿಗೆ ಹಾಕಿ
Read the original at ಪ್ರಜಾವಾಣಿ ↗