Flag of Indiaसत्यमेव जयते
BAD INDIA KARNATAKA

Farmers protest by blocking lorry on Gudibande-Rampatna road

ಗುಡಿಬಂಡೆ: ರಾಮಪಟ್ಟಣ ರಸ್ತೆಯಲ್ಲಿ ಟಿಪ್ಪರ್‌ಗಳ ಸಂಚಾರ ದೂಳಿನಿಂದ ಬೆಳೆಗಳು ನಾಶವಾಗುತ್ತಿವೆ. ಇದರಿಂದ ಫಸಲು ಸರಿಯಾಗಿ ಬರುತ್ತಿಲ್ಲ ಎಂದು ಆಕ್ರೋಶಗೊಂಡ ರೈತರು, ಭಾನುವಾರ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದರು.

ಪ್ರಜಾವಾಣಿ Tue, 14 Jul 2026 00:52
Read the original at ಪ್ರಜಾವಾಣಿ ↗