Flag of Indiaसत्यमेव जयते
BAD INDIA KARNATAKA

Farmers lay siege to Nalathwada HESCOM office, protest against staff

ನಾಲತವಾಡ: ಜಮೀನುಗಳಲ್ಲಿ ವಿದ್ಯುತ್ ಪರಿವರ್ತಕ ಸುಟ್ಟು 15-20 ದಿನ ಕಳೆದರೂ ಹೆಸ್ಕಾಂ ಸಿಬ್ಬಂದಿಯಾಗಲಿ ಅಥವಾ ಶಾಖಾಧಿಕಾರಿಗಳಾಗಲಿ ರೈತರ ಕರೆಗೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶಗೊಂಡ ಸಮೀಪದ ಬಿಜ್ಜೂರ ಗ್ರಾಮದ ರೈತರು ಸ್ಥಳೀಯ ಹೆಸ್ಕಾಂ ಶಾಖಾ ಕಚೇರಿಗೆ ತೆರಳಿ ಸಿಬ್ಬಂದಿಯನ್ನು ತರಾಟೆಗೆ ತಗೆದುಕೊ

ಪ್ರಜಾವಾಣಿ Thu, 30 Jul 2026 00:56
Read the original at ಪ್ರಜಾವಾಣಿ ↗