Flag of Indiaसत्यमेव जयते
PROBLEM POLITICS KARNATAKA

Farmers in Chikkamagaluru district are a worried lot.

ಚಿಕ್ಕಮಗಳೂರು: ಬರಗಾಲದ ಸಂದರ್ಭದಲ್ಲಿ ಮಳೆ ಕೊರತೆ ಇದ್ದರೂ ಚಿಕ್ಕಮಗಳೂರು ತಾಲ್ಲೂಕು ಬರಪಟ್ಟಿಯಿಂದ ಹೊರಗುಳಿಯುತ್ತಿದೆ. ಈ ವರ್ಷ ಕೂಡ ಬರಪಟ್ಟಿಯಿಂದ ಹೊರಗೆ ಉಳಿಯುವ ಆತಂಕ ರೈತರಲ್ಲಿ ಕಾಡುತ್ತಿದೆ.

ಪ್ರಜಾವಾಣಿ Sat, 18 Jul 2026 00:58
Read the original at ಪ್ರಜಾವಾಣಿ ↗