Flag of Indiaसत्यमेव जयते
BAD INDIA KARNATAKA

Farmers demand Magadi taluk be declared drought-hit

ಮಾಗಡಿ: ತಾಲ್ಲೂಕಿನಲ್ಲಿ ಮಳೆಯಾಗದೆ ತೀವ್ರ ಭೀಕರ ಅಭಾವ ಎದುರಾಗಿದೆ. ತಾಲ್ಲೂಕನ್ನು ತಕ್ಷಣವೇ ಬರಪೀಡಿತ ಪ್ರದೇಶ ಎಂದು ಘೋಷಿಸಬೇಕೆಂದು ಆಗ್ರಹಿಸಿ ರಾಜ್ಯ ಕೆಂಪೇಗೌಡ ರೈತರ ಸಂಘಟನೆ ಪದಾಧಿಕಾರಿಗಳು ತಹಶೀಲ್ದಾರ್ ರಂಜಿತ್ ಕೆ.ಆರ್. ಅವರಿಗೆ ಬುಧವಾರ ಮನವಿ ಪತ್ರ ಸಲ್ಲಿಸಿದರು.

ಪ್ರಜಾವಾಣಿ Fri, 31 Jul 2026 01:02
Read the original at ಪ್ರಜಾವಾಣಿ ↗