PROBLEM
INDIA
KARNATAKA
Farmers demand compensation for crop loss

ಲಕ್ಷ್ಮೇಶ್ವರ: ‘ಪ್ರಸ್ತುತ ವರ್ಷ ಮಳೆ ಕೈಕೊಟ್ಟ ಕಾರಣ ಸಾಲ ಮಾಡಿ ರೈತರು ಬಿತ್ತನೆ ಮಾಡಿರುವ ಮುಂಗಾರು ಬೆಳೆಗಳು ಹಾಳಾಗಿವೆ. ಬೆಳೆಗಾರರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಾಲೆಹೊಸೂರು ಗ್ರಾಮದ ನಿವಾಸಿ ಲೋಕೇಶ ಜಾಲವಾಡಗಿ ಒತ್ತಾಯಿ
Read the original at ಪ್ರಜಾವಾಣಿ ↗