Flag of Indiaसत्यमेव जयते
BAD INDIA KARNATAKA

किसान संघ ने हुनसुर तालुक को सूखा प्रभावित घोषित करने की मांग की

ಹುಣಸೂರು: ತಾಲ್ಲೂಕು ಅರೆಮಲೆನಾಡು ಪ್ರದೇಶಕ್ಕೆ ಸೇರಿದ್ದರೂ ಹಿಂಗಾರು ಮತ್ತು ಮುಂಗಾರು ಮಳೆ ಕೈ ಕೊಟ್ಟಿದೆ. ತಾಲ್ಲೂಕು ಬರಪೀಡಿತ ಎಂದು ಘೋಷಿಸಬೇಕು ಎಂದು ರೈತ ಸಂಘದಿಂದ ತಹಶೀಲ್ದಾರ್‌ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಪ್ರಜಾವಾಣಿ Mon, 27 Jul 2026 00:56
ಪ್ರಜಾವಾಣಿ पर मूल खबर पढ़ें ↗