PROBLEM
INDIA
KARNATAKA
Farmer goes for tanker water to save his garden without rain

ಶ್ರೀರಂಗಪಟ್ಟಣ: ಈ ಬಾರಿ ಮುಂಗಾರು ಮಳೆ ಕೈಕೊಟ್ಟಿರುವುದರಿಂದ ರೈತರು ಬೆಳೆ ಕಳೆದುಕೊಳ್ಳುವ ಆತಂಕ ಎದುರಾಗಿದ್ದು, ತಾಲ್ಲೂಕಿನ ಕಾಳೇನಹಳ್ಳಿ (ಟಿ.ಎಂ. ಹೊಸೂರು ಕಾಳೇನಹಳ್ಳಿ) ಗ್ರಾಮದ ರೈತ ಮರೀಗೌಡ ಒಣಗುತ್ತಿರುವ ತೋಟವನ್ನು ಉಳಿಸಿಕೊಳ್ಳಲು ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ.
Read the original at ಪ್ರಜಾವಾಣಿ ↗