UGLY
INDIA
KARNATAKA
कर्ज में डूबे किसान ने की खुदकुशी

ಹುಲಸೂರ: ತಾಲ್ಲೂಕಿನ ಗಡಿಗೌಡಗಾಂವ ಗ್ರಾಮದ ರೈತ ರಾಜಪ್ಪ ಬಾಬುರಾವ ಬ್ರಹ್ಮಶೆಟ್ಟೆ (55) ಅವರು ಸಾಲ ಬಾಧೆಯಿಂದ ಗುರುವಾರ ಬೆಳಿಗ್ಗೆ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪ್ರಜಾವಾಣಿ पर मूल खबर पढ़ें ↗