PROBLEM
INDIA
KARNATAKA
Environmental Sustainability Part of Humanity; Call to Youth

ಶಿವಮೊಗ್ಗ: ಪರಿಸರ ಉಳಿಸುವುದು ಜೀವ ಸಂಕುಲದ ಮಾನವೀಯತೆಯ ಭಾಗ. ಯುವ ಸಮುದಾಯ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕಿದೆ ಎಂದು ವನ್ಯಜೀವಿ ಛಾಯಾಗ್ರಾಹಕ ರಾದ ಕೃಪಾಕರ ಹಾಗೂ ಸೇನಾನಿ ಅಭಿಪ್ರಾಯಪಟ್ಟರು.
Read the original at ಪ್ರಜಾವಾಣಿ ↗