Flag of Indiaसत्यमेव जयते
PROBLEM INDIA KARNATAKA

Environmental Sustainability Part of Humanity; Call to Youth

ಶಿವಮೊಗ್ಗ: ಪರಿಸರ ಉಳಿಸುವುದು ಜೀವ ಸಂಕುಲದ ಮಾನವೀಯತೆಯ ಭಾಗ. ಯುವ ಸಮುದಾಯ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕಿದೆ ಎಂದು ವನ್ಯಜೀವಿ ಛಾಯಾಗ್ರಾಹಕ ರಾದ ಕೃಪಾಕರ ಹಾಗೂ ಸೇನಾನಿ ಅಭಿಪ್ರಾಯಪಟ್ಟರು.

ಪ್ರಜಾವಾಣಿ Sat, 18 Jul 2026 00:58
Read the original at ಪ್ರಜಾವಾಣಿ ↗