Flag of Indiaसत्यमेव जयते
BAD CRIME KARNATAKA

बुजुर्ग महिला

ಶ್ರೀನಿವಾಸಪುರ: ಸಾಲ ಕೊಟ್ಟಿದ್ದ ಹಣ ಹಿಂದಿರುಗಿಸುವುದಾಗಿ ಕರೆದು ತಾಲ್ಲೂಕಿನ ಲಕ್ಷ್ಮಿಪುರದ ವೃದ್ಧೆಯನ್ನು ಕೊಲೆ ಮಾಡಿದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ರಾಯಲ್ಪಾಡು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು ₹ 15 ಲಕ್ಷ ಮೌಲ್ಯದ 95 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಪ್ರಜಾವಾಣಿ Fri, 19 Jun 2026 00:57
ಪ್ರಜಾವಾಣಿ पर मूल खबर पढ़ें ↗