Flag of Indiaसत्यमेव जयते
UGLY INDIA KARNATAKA

ವಿದ್ಯುತ್ ಸ್ಪರ್ಶಕ್ಕೆ ನವಿಲುಗಳ ಸಾವು, ಯಳಂದೂರು ಸುತ್ತಮುತ್ತ ದುರಂತ

ಯಳಂದೂರು: ಗ್ರಾಮೀಣ ಪ್ರದೇಶಗಳಲ್ಲಿ ಹಾದುಹೋಗಿರುವ ಹೆಚ್ಚು ವಿದ್ಯುತ್ ಪ್ರವಹಿಸುವ ತಂತಿಗಳಿಗೆ ಹಾಗೂ ವಿದ್ಯುತ್ ಪರಿವರ್ತಕಗಳಿಗೆ ಸಿಲುಕಿ ರಾಷ್ಟ್ರಪಕ್ಷಿಯಾದ ನವಿಲುಗಳು ಧಾರುಣವಾಗಿ ಬಲಿಯಾಗುತ್ತಿವೆ.

ಪ್ರಜಾವಾಣಿ Fri, 03 Jul 2026 00:53
Read the original at ಪ್ರಜಾವಾಣಿ ↗