Flag of Indiaसत्यमेव जयते
UGLY INDIA KARNATAKA

ಅಧ್ಯಯನವಿಲ್ಲದ ಕಾವ್ಯ ಆತ್ಮಹತ್ಯೆಗೆ ಸಮ ಎಂದು ಸಾಹಿತಿ ಪ್ರಕಾಶ ಮನ್ನಂಗಿ ಅಭಿಪ್ರಾಯ

ಬ್ಯಾಡಗಿ: ಕವಿಯಾದವನು ಲೋಕವನ್ನು ನೋಡುವ ಸೂಕ್ಷ್ಮ ದೃಷ್ಟಿ ಹೊಂದಿರಬೇಕು. ಅಧ್ಯಯನವಿಲ್ಲದೆ ಕಾವ್ಯ ಬರೆದರೆ ಅದು ಸ್ವಯಂ ಆತ್ಮಹತ್ಯೆ ಆಗುತ್ತದೆ ಎಂದು ಸಾಹಿತಿ ಪ್ರಕಾಶ ಮನ್ನಂಗಿ ಅಭಿಪ್ರಾಯಪಟ್ಟರು.

ಪ್ರಜಾವಾಣಿ Wed, 22 Jul 2026 01:21
Read the original at ಪ್ರಜಾವಾಣಿ ↗