Flag of Indiaसत्यमेव जयते
BAD INDIA KARNATAKA

Karnataka Rakshana Vedike demands Yadrami to be declared as drought-hit taluk

ಯಡ್ರಾಮಿ: ಸಕಾಲಕ್ಕೆ ಮುಂಗಾರು ಮಳೆಯಿಲ್ಲದೆ ತೊಗರಿ, ಹತ್ತಿ ಇತ್ಯಾದಿ ಬೆಳೆಗಳು ಒಣಗಿ ಹೋಗಿದ್ದು, ಸರ್ಕಾರ ತಕ್ಷಣವೇ ಯಡ್ರಾಮಿಯನ್ನು ಬರಪೀಡಿತ ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಯಡ್ರಾಮಿ ಮುಖಂಡ ಸಾಹೇಬಗೌಡ ದೇಸಾಯಿ ಆಗ್ರಹಿಸಿದ್ದಾರೆ.

ಪ್ರಜಾವಾಣಿ Mon, 27 Jul 2026 01:07
Read the original at ಪ್ರಜಾವಾಣಿ ↗