Flag of Indiaसत्यमेव जयते
BAD CRIME KARNATAKA

Street Vendors Arrested, Released After Protests

ಮಂಗಳೂರು: ಬೀದಿಬದಿ ವ್ಯಾಪಾರಿಗಳ ವಿರೋಧದ ನಡುವೆ ನಗರದ ಮೈದಾನ ರಸ್ತೆ, ಲೇಡಿಗೋಷನ್ ಆಸ್ಪತ್ರೆ ರಸ್ತೆ, ಪುರಭವನದ ಬಳಿ ಬೀದಿ ವ್ಯಾಪಾರಕ್ಕೆ ಬಳಸಿದ ಸಾಮಗ್ರಿಗಳನ್ನು ಪಾಲಿಕೆ ಭಾನುವಾರ ತೆರವುಗೊಳಿಸಿತು. ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ನೇತೃತ್ವದಲ್ಲಿ ನಡೆದ ತೆರವು ಕಾರ್ಯಾಚರಣೆಯನ್ನು ಖಂಡಿಸಿ

ಪ್ರಜಾವಾಣಿ Mon, 29 Jun 2026 00:53
Read the original at ಪ್ರಜಾವಾಣಿ ↗