BAD
INDIA
KARNATAKA
Drought threat in Koppal, instructions to speed up preparations

ಕೊಪ್ಪಳ: ಮುಂಗಾರು ರಭಸ ವಾಗಬೇಕಿದ್ದ ಜೂನ್ ತಿಂಗಳಲ್ಲಿಯೇ ಮಳೆಯ ಕೊರತೆ ಎದುರಾಗಿದ್ದು ಜಿಲ್ಲೆಯಾದ್ಯಂತ ಬರದ ಭೀತಿ ಎದುರಾಗಿದೆ. ಆದ್ದರಿಂದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಪಿ.ಮೋಹನ್ ರಾಜ್ ಅವರು ಶನಿವಾರ ಜಿಲ್ಲಾಕೇಂದ್ರಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಬರದ ಛಾಯೆ ದಟ್ಟವಾಗಿರ
Read the original at ಪ್ರಜಾವಾಣಿ ↗