BAD
POLITICS
KARNATAKA
Drought survey in Alandi, BJP delegation inspects withered crop

ಅಳವಂಡಿ: ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಅಳವಂಡಿ ವಲಯದ ವ್ಯಾಪ್ತಿಯಲ್ಲಿ ರೈತರ ಜಮೀನುಗಳಲ್ಲಿ ಬಿತ್ತಿದ ಬೆಳೆಗಳು ಒಣಗುತ್ತಿದ್ದು, ಸಂಕಷ್ಟಕ್ಕೆ ಸಿಲುಕಿರುವ ರೈತರ ಜಮೀನುಗಳಿಗೆ ಬಿಜೆಪಿ ಪ್ರಮುಖರ ನಿಯೋಗ ಭೇಟಿ ನೀಡಿ ಸೋಮವಾರ ಪರಿಶೀಲನೆ ನಡೆಸಿತು.
Read the original at ಪ್ರಜಾವಾಣಿ ↗