Flag of Indiaसत्यमेव जयते
BAD POLITICS KARNATAKA

Drought in the state; MLA's dream of 'Minister'

ಚಾಮರಾಜನಗರ: ರಾಜ್ಯದಲ್ಲಿ ಮಳೆ ಕೊರತೆಯಿಂದ ಬರ ಪರಿಸ್ಥಿತಿ ನಿರ್ಮಾಣವಾಗಿದ್ದರೂ ರೈತರ ನೆರವಿಗೆ ಧಾವಿಸದ ಶಾಸಕರು ‘ಮಂತ್ರಿಗಿರಿ’ಗಾಗಿ ಲಾಬಿ ನಡೆಸುತ್ತಿರುವುದು ಖಂಡನೀಯ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ Wed, 24 Jun 2026 00:58
Read the original at ಪ್ರಜಾವಾಣಿ ↗