Flag of Indiaसत्यमेव जयते
BAD INDIA KARNATAKA

Drought hits 70,000 acres of sugarcane in Kalaburagi district

ಅಫಜಲಪುರ: ಈ ವರ್ಷ ಎಲ್ ನಿನೋ ಪರಿಣಾಮದಿಂದ ಕರ್ನಾಟಕದ ಬಹುತೇಕ ಕಡೆಗೆ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಬರ ಪರಿಸ್ಥಿತಿಯ ಆತಂಕ ಶುರುವಾಗಿದೆ. ಇದರ ಕೆಟ್ಟ ಪರಿಣಾಮಗಳು ಬಿಸಿಲ ನಾಡು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನಲ್ಲಿಯೂ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಪ್ರಜಾವಾಣಿ Sun, 12 Jul 2026 00:53
Read the original at ಪ್ರಜಾವಾಣಿ ↗