BAD
INDIA
KARNATAKA
Drought hits 70,000 acres of sugarcane in Kalaburagi district

ಅಫಜಲಪುರ: ಈ ವರ್ಷ ಎಲ್ ನಿನೋ ಪರಿಣಾಮದಿಂದ ಕರ್ನಾಟಕದ ಬಹುತೇಕ ಕಡೆಗೆ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಬರ ಪರಿಸ್ಥಿತಿಯ ಆತಂಕ ಶುರುವಾಗಿದೆ. ಇದರ ಕೆಟ್ಟ ಪರಿಣಾಮಗಳು ಬಿಸಿಲ ನಾಡು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನಲ್ಲಿಯೂ ಸ್ಪಷ್ಟವಾಗಿ ಗೋಚರಿಸುತ್ತಿದೆ.
Read the original at ಪ್ರಜಾವಾಣಿ ↗