CRISIS
POLITICS
KARNATAKA
Don't wander unnecessarily if you come to lodge a complaint: B Sheshappa Bambila

ಮಂಗಳೂರು: ಸಾಮಾಜಿಕ ಸೇವೆ ಮಾಡುವ ಸಂಸ್ಥೆಗಳು ಯಾವುದೇ ಇಲಾಖೆಗೆ ದೂರು ನೀಡಲು ಬಂದರೆ ಅಧಿಕಾರಿಗಳು ಅರ್ಜಿ ಸ್ವೀಕರಿಸಿ ಕ್ರಮ ಕೈಗೊಳ್ಳಬೇಕು. ಅನಗತ್ಯ ಅಲೆದಾಟ ಮಾಡುವಂತೆ ಆಗಬಾರದು ಎಂದು ಹ್ಯೂಮನ್ ರೈಟ್ಸ್ ಫೆಡರೇಶನ್ ಆಫ್ ಇಂಡಿಯಾದ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಶೇಷಪ್ಪ ಬಂಬಿಲ ಹೇಳಿದರು.
Read the original at ಪ್ರಜಾವಾಣಿ ↗