BAD
INDIA
KARNATAKA
Doddakaballi sericulture demonstration, root rot disease control

ಕನಕಪುರ: ತಾಲ್ಲೂಕಿನ ಕೋಡಿಹಳ್ಳಿ ದೊಡ್ಡಕಬ್ಬಳ್ಳಿ ರೇಷ್ಮೆ ಇಲಾಖೆ ವತಿಯಿಂದ ಹಿಪ್ಪುನೇರಳೆ ಬೆಳೆಯಲ್ಲಿನ ಬೇರು ಕೊಳೆ ರೋಗ ನಿಯಂತ್ರಣ ಹಾಗೂ ನುಸಿ ಮತ್ತು ಟ್ರಿಪ್ಸ್ ಕೀಟ ನಿರ್ವಹಣೆ ಕುರಿತು ಪ್ರಾತ್ಯಕ್ಷಿಕೆ ಮತ್ತು ರೈತರ ಅರಿವು ಕಾರ್ಯಕ್ರಮ ಸೋಮವಾರ ನಡೆಯಿತು.
Read the original at ಪ್ರಜಾವಾಣಿ ↗