PROBLEM
INDIA
KARNATAKA
Devraj Nayak warns of struggle if required fertilizers are not supplied

ಯಾದಗಿರಿ: ‘ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಆರಂಭವಾಗಿದ್ದು, ಕೃಷಿ ಭೂಮಿಗೆ ಅನುಗುಣವಾಗಿ ಅಗತ್ಯ ಪ್ರಮಾಣದಲ್ಲಿ ಗೊಬ್ಬರ ಪೂರೈಕೆ ಮಾಡದಿದ್ದರೆ ಹೋರಾಟ ಮಾಡಲಾಗುವುದು’ ಎಂದು ರಾಜ್ಯ ಬಂಜಾರ ಸಂಘದ ಅಧ್ಯಕ್ಷ ದೇವರಾಜ್ ನಾಯಕ್ ಹೇಳಿದರು.
Read the original at ಪ್ರಜಾವಾಣಿ ↗