Flag of Indiaसत्यमेव जयते
BAD INDIA KARNATAKA

देवगौड़ा के परिवार ने बारिश के बीच 'मां' को श्रद्धांजलि दी

ಹೊಳೆನರಸೀಪುರ: ಸರದಿಯಲ್ಲಿ ಬರುತ್ತಿದ್ದ ಜನರು ನಮಿಸುತ್ತಲೇ ಕಣ್ಣೀರಾಗುತ್ತಿದ್ದರು. ತಮ್ಮ ಮನೆಯ ಸದಸ್ಯರನ್ನೇ ಕಳೆದುಕೊಂಡಂತೆ, ದೇವೇಗೌಡರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳುತ್ತಿದ್ದರು. ಮಳೆಯ ಸಿಂಚನ ನಡುವೆಯೇ ಸಹಸ್ರಾರು ಜನರು ತಾಯಿ ಸಮಾಧಿಗೆ ಅಶ್ರುತರ್ಪಣ ಸಲ್ಲಿಸಿದರು.

ಪ್ರಜಾವಾಣಿ Fri, 31 Jul 2026 01:02
ಪ್ರಜಾವಾಣಿ पर मूल खबर पढ़ें ↗