Flag of Indiaसत्यमेव जयते
BAD INDIA KARNATAKA

मैसूर और चामराजनगर को सूखा प्रभावित घोषित करने की मांग

ಮೈಸೂರು: ‘ಮೈಸೂರು, ಚಾಮರಾಜ ನಗರ ಜಿಲ್ಲೆಗಳನ್ನು ಬರಪೀಡಿತ ಪ್ರದೇಶಗಳೆಂದು ತಕ್ಷಣವೇ ಘೋಷಿಸಿ, ಜಾನುವಾರುಗಳಿಗೆ ಮೇವು ಬ್ಯಾಂಕ್‌ಗಳನ್ನು ಆರಂಭಿಸಬೇಕು. ರೈತರ ಕೃಷಿ ಸಾಲ ಮನ್ನಾ ಮಾಡಬೇಕು’ ಎನ್ನುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ರಾಜ್ಯ ಕಬ್ಬು ಬೆಳೆಗಾರರ ಸಂಘ ಆಗ್ರಹಿಸಿತು.

ಪ್ರಜಾವಾಣಿ Thu, 02 Jul 2026 00:55
ಪ್ರಜಾವಾಣಿ पर मूल खबर पढ़ें ↗