BAD
INDIA
KARNATAKA
Demand to declare Shirahatti taluk drought-hit

ಶಿರಹಟ್ಟಿ: ತಾಲ್ಲೂಕಿನಾದ್ಯಂತ ರೈತರು ಬೀಜ ಬಿತ್ತನೆ ಮಾಡಿ ತಿಂಗಳಾದರೂ ಮಳೆಯಾಗುತ್ತಿಲ್ಲ. ಸಾಲ ಮಾಡಿ ಬೀಜ, ಗೊಬ್ಬರ ಖರೀದಿಸಿ ಭೂಮಿಗೆ ಹಾಕಿದ ಬೀಜಗಳು ಮೊಳಕೆಯೊಡೆದು ನಿಂತಿದ್ದು, ಫಸಲು ಬರುವ ನಿರೀಕ್ಷೆ ಕೈಮೀರಿದೆ. ಕೂಡಲೇ ಸರ್ಕಾರ ಶಿರಹಟ್ಟಿ ತಾಲ್ಲೂಕನ್ನು ಬರಗಾಲ ಪೀಡಿತ ಎಂದು ಘೋಷಿಸಬೇಕೆಂದು
Read the original at ಪ್ರಜಾವಾಣಿ ↗