Flag of Indiaसत्यमेव जयते
BAD INDIA KARNATAKA

Delay in payment of compensation: KKRTC bus impounded

ಲಿಂಗಸುಗೂರು: ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ ಕುಟುಂಬಕ್ಕೆ ಪರಿಹಾರ ನೀಡುವಲ್ಲಿ ವಿಳಂಬ ಮಾಡಿದ್ದರಿಂದ ತಾಲ್ಲೂಕು ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶರ ಆದೇಶದ ಮೇರೆಗೆ ಕೆಕೆಆರ್‌ಟಿಸಿಯ ಯಾದಗಿರಿ ಜಿಲ್ಲಾ ಘಟಕದ ಬಸ್‌ಅನ್ನು ಶನಿವಾರ ಜಪ್ತಿ ಮಾಡಲಾಯಿತು.

ಪ್ರಜಾವಾಣಿ Sun, 05 Jul 2026 00:57
Read the original at ಪ್ರಜಾವಾಣಿ ↗