BAD
INDIA
KARNATAKA
Deficient rainfall in Gadag; crop loss feared

ಗದಗ: ಮುಂಗಾರು ಹಂಗಾಮಿನ ಆರಂಭದಲ್ಲಿ ಸುರಿದ ಮಳೆಯನ್ನೇ ನಂಬಿಕೊಂಡು ಜಿಲ್ಲೆಯ ರೈತರು ವಿವಿಧ ಬೆಳೆಗಳ ಬೀಜಗಳನ್ನು ಬಿತ್ತನೆ ಮಾಡಿದರು. ಆದರೆ, ಕೆಲ ದಿನಗಳಿಂದ ನಿರೀಕ್ಷೆಯಷ್ಟು ಮಳೆಯಾಗದ ಕಾರಣ, ಬೆಳೆ ನಷ್ಟವಾಗುವ ಆತಂಕ ಎದುರಾಗಿದೆ.
Read the original at ಪ್ರಜಾವಾಣಿ ↗