Flag of Indiaसत्यमेव जयते
UGLY CRIME KARNATAKA

Davanagere murder case secures first place in National Conference

ದಾವಣಗೆರೆ: ನವದೆಹಲಿಯಲ್ಲಿ ಈಚೆಗೆ ನಡೆದ ಅಖಿಲ ಭಾರತ ಬೆರಳಚ್ಚು ನಿರ್ದೇಶಕರ ಸಮ್ಮೇಳನದಲ್ಲಿ ದಾವಣಗೆರೆ ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾದ ಕೊಲೆ ಪ್ರಕರಣಕ್ಕೆ ಮೊದಲ ಸ್ಥಾನ ಲಭಿಸಿದೆ.

ಪ್ರಜಾವಾಣಿ Thu, 25 Jun 2026 00:56
Read the original at ಪ್ರಜಾವಾಣಿ ↗