UGLY
CRIME
KARNATAKA
Dattatri-laden man found dead in Hyderabad, probe sought

ಬೀದರ್: ‘ಹೈದರಾಬಾದ್ನ ಆಸಿಫ್ ನಗರದಲ್ಲಿ ನೆಲೆಸಿದ್ದ ನನ್ನ ಸಹೋದರ, ಔರಾದ್ ತಾಲ್ಲೂಕಿನ ಮಣಿಗೆಂಪುರದ ದತ್ತಾತ್ರಿ ಕರಬಸಪ್ಪ ಲದ್ದೆ ಅವರ ಅನುಮಾನಾಸ್ಪದ ಸಾವಿನ ತನಿಖೆಯನ್ನು ಉನ್ನತ ಮಟ್ಟದ ಸಮಿತಿಯಿಂದ ನಡೆಸಬೇಕು’ ಎಂದು ಮೃತನ ಸಹೋದರಿ ಪಲ್ಲವಿ ತಿಪ್ಪರಗೆ ಆಗ್ರಹಿಸಿದರು.
Read the original at ಪ್ರಜಾವಾಣಿ ↗