Flag of Indiaसत्यमेव जयते
BAD INDIA KARNATAKA

Dasmunsi supports protest by research scholars

ಮೈಸೂರು: ‘ಸಂಶೋಧನಾ ವಿದ್ಯಾರ್ಥಿಗಳು ಶಿಷ್ಯವೇತನಕ್ಕಾಗಿ ಮೈಸೂರು ವಿ.ವಿ. ಕ್ರಾಫರ್ಡ್ ಭವನದ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ ಸ್ಪಂದಿಸದ ಕುಲಪತಿ ಪ್ರೊ. ಎನ್.ಕೆ.ಲೋಕನಾಥ್ ಅವರು ದಲಿತ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ’ ಎಂದು ದಸಂಸ (ಸಂಯೋಜಕ) ಜಿಲ್ಲಾ ಶಾಖೆ ದೂರಿದೆ.

ಪ್ರಜಾವಾಣಿ Sun, 28 Jun 2026 00:54
Read the original at ಪ್ರಜಾವಾಣಿ ↗