BAD
CRIME
KARNATAKA
Dalit organisations stage protest in Gubbi, demand deportation of accused

ಗುಬ್ಬಿ: ‘ಪರಿಶಿಷ್ಟ ಜಾತಿಯ ಯುವಕ ಮೋಹಿತ್ ಕುಮಾರ್ ಮೇಲೆ ಕೆಲವು ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರೂ, ಪೊಲೀಸರು ಆರೋಪಿಗಳನ್ನು ಬಂಧಿಸದೆ ಮೀನಾವೇಶ ಎಣಿಸುತ್ತಿದ್ದಾರೆ’ ಎಂದು ಆರೋಪಿಸಿ ದಲಿತ ಸಂಘಟನೆಗಳು ತಾಲ್ಲೂಕು ಆಡಳಿತ ಸೌಧದ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿದವು. ತಹಶೀಲ್ದಾ
Read the original at ಪ್ರಜಾವಾಣಿ ↗