Flag of Indiaसत्यमेव जयते
GOOD INDIA KARNATAKA

Dalit Janaagraha Convention on 3rd July at Freedom Park, Bangalore

ಬೆಳಗಾವಿ: ‘ಎಸ್‌ಸಿಪಿ, ಟಿಎಸ್‌ಪಿ ಯೋಜನೆಗೆ ಮೀಸಲಿಟ್ಟ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಿರುವುದನ್ನು ಖಂಡಿಸಿ, ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಜುಲೈ 3ರಂದು ದಲಿತ ಜನಾಗ್ರಹ ಸಮಾವೇಶ ಆಯೋಜಿಸಲಾಗಿದೆ’ ಎಂದು ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್‌ ವಾದ) ಮುಖಂಡ ಸಂಜು ಕಂಬಾಗಿ ಹೇಳಿದರು.

ಪ್ರಜಾವಾಣಿ Mon, 29 Jun 2026 00:53
Read the original at ಪ್ರಜಾವಾಣಿ ↗